ಆನೆಯನು ಕಾಯ್‌ದಾಗ

Category: ಶ್ರೀಕೃಷ್ಣ

Author: ಪುರಂದರದಾಸ

ಆನೆಯನು ಕಾಯ್‌ದಾಗ ಜ್ಞಾನವಿದ್ದದ್ದೇನು
ನಾನೊದರಲು ಈಗ ಕೇಳದಿದ್ದೇನು
ದಾನವಾಂತಕ ದೀನರಕ್ಷಕನೆಂಬೊ
ಮಾನವುಳಿಸಿಕೊಳ್ಳೂ ಪುರಂದರ ವಿಟ್ಠಲ ॥