ದ್ವಾದಶ ಸ್ತೋತ್ರಾಣಿ : ಸ್ತೋತ್ರ 1

Category: ಶ್ರೀಕೃಷ್ಣ

Author: ಮಧ್ವಾಚಾರ್ಯ

ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಂ |
ಇಂದಿರಾಪತಿಮಾದ್ಯಾದಿ ವರದೇಶ ವರಪ್ರದಂ || ೧ ||

ನಮಾಮಿ ನಿಖಿಲಾಧೀಶ ಕಿರೀಟಾಘೃಷ್ಟಪೀಠವತ್ |
ಹೃತ್ತಮಃ ಶಮನೇಽರ್ಕಾಭಂ ಶ್ರೀಪತೇಃ ಪಾದಪಂಕಜಂ || ೨ ||

ಜಾಂಬೂನದಾಂಬರಾಧಾರಂ ನಿತಂಬಂ ಚಿಂತ್ಯಮೀಶಿತುಃ |
ಸ್ವರ್ಣಮಂಜೀರಸಂವೀತಂ ಆರೂಢಂ ಜಗದಂಬಯಾ || ೩ ||

ಉದರಂ ಚಿಂತ್ಯಂ ಈಶಸ್ಯ ತನುತ್ವೇಽಪಿ ಅಖಿಲಂಭರಂ |
ವಲಿತ್ರಯಾಂಕಿತಂ ನಿತ್ಯಂ ಆರೂಢಂ ಶ್ರಿಯೈಕಯಾ || ೪ ||

ಸ್ಮರಣೀಯಮುರೋ ವಿಷ್ಣೋಃ ಇಂದಿರಾವಾಸಮುತ್ತಮೈಃ |
ಅನಂತಂ ಅಂತವದಿವ ಭುಜಯೋರಂತರಂಗತಂ || ೫ ||

ಶಂಖಚಕ್ರಗದಾಪದ್ಮಧರಾಶ್ಚಿಂತ್ಯಾ ಹರೇರ್ಭುಜಾಃ |
ಪೀನವೃತ್ತಾ ಜಗದ್ರಕ್ಷಾ ಕೇವಲೋದ್ಯೋಗಿನೋಽನಿಶಂ || ೬ ||

ಸಂತತಂ ಚಿಂತಯೇತ್ಕಂಠಂ ಭಾಸ್ವತ್ಕೌಸ್ತುಭಭಾಸಕಂ |
ವೈಕುಂಠಸ್ಯಾಖಿಲಾ ವೇದಾ ಉದ್ಗೀರ್ಯಂತೇಽನಿಶಂ ಯತಃ || ೭ ||

ಸ್ಮರೇತ ಯಾಮಿನೀನಾಥ ಸಹಸ್ರಾಮಿತಕಾಂತಿಮತ್ |
ಭವತಾಪಾಪನೋದೀಡ್ಯಂ ಶ್ರೀಪತೇಃ ಮುಖಪಂಕಜಂ || ೮ ||

ಪೂರ್ಣಾನನ್ಯಸುಖೋದ್ಭಾಸಿಂ ಅಂದಸ್ಮಿತಮಧೀಶಿತುಃ |
ಗೋವಿಂದಸ್ಯ ಸದಾ ಚಿಂತ್ಯಂ ನಿತ್ಯಾನಂದಪದಪ್ರದಂ || ೯ ||

ಸ್ಮರಾಮಿ ಭವಸಂತಾಪ ಹಾನಿದಾಮೃತಸಾಗರಂ |
ಪೂರ್ಣಾನಂದಸ್ಯ ರಾಮಸ್ಯ ಸಾನುರಾಗಾವಲೋಕನಂ || ೧೦ ||

ಧ್ಯಾಯೇದಜಸ್ರಮೀಶಸ್ಯ ಪದ್ಮಜಾದಿಪ್ರತೀಕ್ಷಿತಂ |
ಭ್ರೂಭಂಗಂ ಪಾರಮೇಷ್ಠ್ಯಾದಿ ಪದದಾಯಿ ವಿಮುಕ್ತಿದಂ || ೧೧ ||

ಸಂತತಂ ಚಿಂತಯೇಽನಂತಂ ಅಂತ್ಯಕಾಲೇ ವಿಶೇಷತಃ |
ನೈವೋದಾಪುಃ ಗೃಣಂತೋಽನ್ತಂ ಯದ್ಗುಣಾನಾಂ ಅಜಾದಯಃ || ೧೨ ||